ಮತಾಂತರ ತಡೆಗೆ ಕಠಿಣ ಕಾನೂನು ಜಾರಿಗೊಳಿಸಲು RSS ಒತ್ತಾಯ

Prasthutha|

ಹೈದರಾಬಾದ್ : ಅಕ್ರಮ ಮತಾಂತರವನ್ನು ತಡೆಯಲು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು RSS ಒತ್ತಾಯಿಸಿದೆ.

- Advertisement -

ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳು ಅಷ್ಟೊಂದು ಗಂಭೀರವಾಗಿಲ್ಲ.  ಜನರನ್ನು ಹೆಚ್ಚು ಜಾಗರೂಕರನ್ನಾಗಿ ಮಾಡಲು ಬಲವಾದ ಶಾಸನವನ್ನು ಜಾರಿಗೊಳಿಸಬೇಕು ಎಂದು ಹೈದರಾಬಾದ್ ನಲ್ಲಿ ನಡೆದ ಸಮನ್ವಯ ಸಭೆಯಲ್ಲಿ RSS ಒತ್ತಾಯಿಸಿದೆ.

ಈ ಕುರಿತು ಮಾತನಾಡಿದ RSS ನಾಯಕ ಮನಮೋಹನ್ ವೈದ್ಯ, ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳು ಅಷ್ಟೊಂದು ಗಂಭೀರವಾಗಿಲ್ಲದ ಕಾರಣ ಜನರನ್ನು ಹೆಚ್ಚು ಜಾಗರೂಕರನ್ನಾಗಿ ಮಾಡಲು ಬಲವಾದ ಶಾಸನವನ್ನು ಜಾರಿಗೊಳಿಸಬೇಕಾಗಿದೆ ಎಂದು ಹೇಳಿದರು.

- Advertisement -

ಸಂಘ ಪರಿವಾರದ ವಿವಿಧ ಅಂಗ ಸಂಸ್ಥೆಗಳ ಸಂವಹನ ಸಮಾವೇಶವು 3 ದಿನಗಳ ಕಾಲ ನಡೆಯಿತು.

Join Whatsapp