ಆಂಧ್ರ ಪ್ರದೇಶ: ಮುಖ್ಯಮಂತ್ರಿ ಜಗನ್ ಮೋಹನ್ ಹೊರತು ಪಡಿಸಿ ರಾಜ್ಯ ಸಂಪುಟದ ಎಲ್ಲಾ ಸದಸ್ಯರು ರಾಜೀನಾಮೆ

Prasthutha|


ಹೈದರಾಬಾದ್: ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಯನ್ನು ಹೊರತು ಪಡಿಸಿ ರಾಜ್ಯ ಸಂಪುಟದ ಎಲ್ಲಾ ಸದಸ್ಯರು ರಾಜೀನಮೆ ನೀಡಿದ್ದಾರೆ.

- Advertisement -

ಕ್ಯಾಬಿನೆಟ್ ಸಭೆಯ ಬಳಿಕ ಸಂಪುಟದ 24 ಸಚಿವರು ರಾಜೀನಾಮೆ ನೀಡಿದ್ದು, ಜಗನ್ ಮೋಹನ್ ರೆಡ್ಡಿ ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿಕೊಂಡಿದ್ದಾರೆ. ಅಧಿಕಾರವಾಧಿಯ ಅರ್ಧ ಅವಧಿಯ ಬಳಿಕ ತಮ್ಮ ಇಡೀ ತಂಡವನ್ನು ಬದಲಾಯಿಸುವುದಾಗಿ ರೆಡ್ಡಿ ಈ ಹಿಂದೆಯೇ ಹೇಳಿದ್ದರು.

Join Whatsapp