ದ್ವೇಷದ ವಿರುದ್ಧ, ಭಾವೈಕ್ಯತೆಯ ಪರ ಮತ ಚಲಾಯಿಸಿ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದ್ವೇಷದ ವಿರುದ್ಧ , ಭಾವೈಕ್ಯತೆಯ ಪರ ಮತ ಚಲಾಯಿಸಿ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಎಕ್ಸ್ ಮಾಡಿರುವ ಅವರು, ದ್ವೇಷದ ವಿರುದ್ಧ , ಭಾವೈಕ್ಯತೆಯ ಪರ ಮತ ಚಲಾಯಿಸಿ. ಐಕ್ಯತೆ ಮತ್ತು ಪ್ರಗತಿಗಾಗಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ವಿಭಜಕ ಶಕ್ತಿಗಳನ್ನು ಸೋಲಿಸಿ, ವಿಭಜಕ ಶಕ್ತಿಗಳ ವಿರುದ್ಧ ಪ್ರೀತಿ ಮೇಲುಗೈ ಸಾಧಿಸುವ ನಾಡನ್ನು ನಿರ್ಮಿಸೋಣ ಎಂದು ಬರೆದುಕೊಂಡಿದ್ದಾರೆ.

Join Whatsapp