ಪ್ರವಾದಿ ನಿಂದನೆ| ಮೂಡಿಗೆರೆಯ ಯಾದವ ವಿರುದ್ಧ FIR

Prasthutha|

ಮೂಡಿಗೆರೆ: ಪ್ರವಾದಿಯನ್ನು ನಿಂದಿಸಿದ ವ್ಯಕ್ತಿಯ ವಿರುದ್ಧ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

- Advertisement -


ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದುರ್ಗದ ಹಳ್ಳಿಯ ಯಾದವ ಎಂಬಾತ ಫೇಸ್ ಬುಕ್ ನಲ್ಲಿ ಪ್ರವಾದಿಯನ್ನು ನಿಂದಿಸಿದ್ದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮುಖಂಡ ಮುಹಮ್ಮದ್ ಆತಿಫ್ ಮೂಡಿಗೆರೆ ತಾಲೂಕಿನ ಬಣಕಲ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬಣಕಲ್ ಠಾಣೆಯ ಪೊಲೀಸರು ಜಾಮೀನು ರಹಿತ FIR ದಾಖಲಿಸಿದ್ದಾರೆ.

Join Whatsapp