ಡಿಕೆಶಿ ಭೇಟಿಯಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದ ಇನಾಯತ್ ಅಲಿ

Prasthutha|

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿಯಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.

- Advertisement -

ಈ ಸಂದರ್ಭದಲ್ಲಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚಿಸಿದರು.

ಕಾಂಗ್ರೆಸ್​ ಪಾಲಿನ ಟ್ರಬಲ್ ಶೂಟರ್… ಛಲದಂಕಮಲ್ಲ… ಕನಕಪುರದ ಕೆಂಪೇಗೌಡರ ಪುತ್ರ​ ಡಿ.ಕೆ ಶಿವಕುಮಾರ್​ ಸೋಮವಾರ(ಮೇ.15) 61 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

Join Whatsapp