ಹಾವೇರಿ | ಪಿಎಫ್ ಐ ಕಾರ್ಯಕರ್ತರಿಂದ ತುರ್ತು ರಕ್ತದಾನ

Prasthutha|

ಹಾವೇರಿ : ರಾಣಿಬೆನ್ನೂರು ಮಾಸೂರು ಗ್ರಾಮದ ಯಾಸ್ಮೀನು ಬಾನು (16) ಎಂಬವರು ಸಾಯಿ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ತುರ್ತು ರಕ್ತದಾನದ ಅವಶ್ಯಕತೆಯ ಕರೆಗೆ ಸ್ಪಂದಿಸಿ ಪಿಎಫ್ಐ ರಾಣಿಬೆನ್ನೂರು ವಲಯದ ಕಾರ್ಯಕರ್ತರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ರಾಣಿಬೆನ್ನೂರು ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಕಾರ್ಯಕರ್ತ ಖಾಸಿಂ ಸೇರಿದಂತೆ ಒಟ್ಟು 6 ಮಂದಿ ರಕ್ತದಾನ ಮಾಡಿದ್ದಾರೆ.

Join Whatsapp