ಉತ್ತರಾಖಂಡ | ಮದರಸಾ ನೆಲಸಮ: 4 ಮಂದಿ ಮೃತ್ಯು

Prasthutha|

- Advertisement -

ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿ ಮದರಸಾವನ್ನು ನೆಲಸಮ ಮಾಡಿದ ನಂತರ ಹಿಂಸಾಚಾರ ಭುಗಿಲೆದ್ದಿದೆ.

- Advertisement -

ಪೊಲೀಸರು ಮತ್ತು ಅಧಿಕಾರಿಗಳ ತಂಡವು ಪ್ರಾರ್ಥನಾ ಪ್ರದೇಶವನ್ನು ಹೊಂದಿರುವ ಮದರಸಾ ಧ್ವಂಸಕ್ಕೆ ಹೋಗಿತ್ತು. ಜೆಸಿಬಿ ಯಂತ್ರವು ಚಲಿಸಲು ಪ್ರಾರಂಭಿಸಿದಾಗ ಘರ್ಷಣೆ ನಡೆದಿದೆ ಎನ್ನಲಾಗಿದೆ.

Join Whatsapp