ಬೆಳ್ಳಾರೆಯ ಮಸೂದ್ ನಿವಾಸಕ್ಕೆ ಕರ್ನಾಟಕ ಸಲಫಿ ಮೂವ್ ಮೆಂಟ್ ನಿಯೋಗ ಭೇಟಿ

Prasthutha|

ಮಂಗಳೂರು: ಇತ್ತೀಚೆಗೆ ಕೋಮು ದ್ವೇಷಕ್ಕೆ ಹತ್ಯೆಯಾದ ಸುಳ್ಯದ ಬೆಳ್ಳಾರೆಯ ಮಸೂದ್ ಅವರ ಮನೆಗೆ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನಿಯೋಗ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿತು.

- Advertisement -

ನಿಯೋಗದಲ್ಲಿ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನ ಅಧ್ಯಕ್ಷರಾದ ಬಶೀರ್ ಅಹ್ಮದ್ ಶಾಲಿಮಾರ್, ಪ್ರಧಾನ ಕಾರ್ಯದರ್ಶಿ ಕೆ. ಅಬ್ದುಲ್ ರಹ್ಮಾನ್ ಉಪ್ಪಿನಂಗಡಿ, ಉಪಾಧ್ಯಕ್ಷರಾದ ರಿಯಾಝ್ ಅಹ್ಮದ್ ಮತ್ತು ಭಾಷಾ ಹಸನ್, ಕರ್ನಾಟಕ ಸಲಫಿ ಫೌಂಡೇಶನ್ ಸೌದಿ ಅರೇಬಿಯಾ (ಕೆ.ಎಸ್.ಎಫ್.) ಇದರ ಅಧ್ಯಕ್ಷರಾದ ಹೈದರ್ ಕಳಾಯಿ ಮತ್ತು ಇಂಜಿನಿಯರ್ ಶಾಫಿಯವರು ಉಪಸ್ಥಿತರಿದ್ದರು.

Join Whatsapp