ಜೆಡಿಎಸ್’ನ 3ನೇ ಪಟ್ಟಿ ಬಿಡುಗಡೆ: ಮೂಡುಬಿದಿರೆಯಿಂದ ಅಮರಶ್ರೀ, ಶಿವಮೊಗ್ಗದಿಂದ ಆಯನೂರು ಕಣಕ್ಕೆ

Prasthutha|

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ಮೂಡುಬಿದಿರೆಯಿಂದ ಅಮರಶ್ರೀ, ನರಸಿಂಹರಾಜ ಕ್ಷೇತ್ರದಿಂದ ಅಬ್ದುಲ್ ಖಾದರ್ ಶಾಹಿದ್ ಅವರನ್ನು ಕಣಕ್ಕಿಳಿಸಿದೆ.

- Advertisement -


ಈ ಕ್ಷೇತ್ರದಲ್ಲಿ ಸಿ.ಎಂ.ಇಬ್ರಾಹೀಂ ಅವರು ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಕೊನೆಗೆ ಶಾಹಿದ್ ಅವರಿಗೆ ಟಿಕೆಟ್ ನೀಡಲಾಗಿದೆ.

ಶಿವಮೊಗ್ಗ ನಗರದಲ್ಲಿ ಬಿಜೆಪಿಯಿಂದ ಬಂದ ಆಯನೂರು ಮಂಜುನಾಥ್’ಗೆ ಟಿಕೆಟ್ ನೀಡಲಾಗಿದೆ.

- Advertisement -

Join Whatsapp