ಬಿಜೆಪಿಯವರು ಅಸಲಿಗೆ ‘ಲೂಟಿ ಧರ್ಮ’ದ ಪರಿಪಾಲಕರು: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಬಿಜೆಪಿಯವರ ಎದೆ ಸೀಳಿದರೆ ಸಿಗುವುದು ನಾಲ್ಕೇ ಅಕ್ಷರ – “ಕ ಮಿ ಷ ನ್” ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

- Advertisement -

 ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಾಯಲ್ಲಿ ಹಿಂದೂ ಧರ್ಮ ಎನ್ನುವ ಬಿಜೆಪಿಯವರು ಅಸಲಿಗೆ ‘ಲೂಟಿ ಧರ್ಮ’ದ ಪರಿಪಾಲಕರು. ಎಲ್ಲಾ ಪೂರೈಸಿ, ಮಠಗಳ ಅನುದಾನದಲ್ಲೂ ಕಮಿಷನ್ ಕಡ್ಡಾಯಗೊಳಿಸಿದ್ದಾರೆ. ಸ್ವಾಮಿಗಳ ಈ ಗಂಭೀರ ಆರೋಪಕ್ಕೆ ಉತ್ತರ ಕೊಡುತ್ತಾರಾ ಅಥವಾ ಅವರಿಗೂ ‘ಹಿಂದೂ ವಿರೋಧಿ’ ಪಟ್ಟ ಕಟ್ಟುತ್ತಾರಾ ನೋಡಬೇಕು ಎಂದು ಹೇಳಿದ್ದಾರೆ.

Join Whatsapp