ನೂತನ ಕೃಷಿ ಕಾನೂನು ತಡೆಹಿಡಿದರೆ ಒಳ್ಳೆಯದು : ಸುಪ್ರೀಂ ಕೋರ್ಟ್ ಸಲಹೆ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ, ಪ್ರತಿಭಟನೆ ನಡೆಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಡುವುದರ ಜೊತೆಗೆ, ಸದ್ಯಕ್ಕೆ ಕಾನೂನನ್ನು ತಡೆ ಹಿಡಿದರೆ ಒಳ್ಳೆಯದು ಎಂದು ಸಲಹೆ ನೀಡಿದೆ.

- Advertisement -

ಕೇಂದ್ರವು ಹೊಸ ಕಾನೂನುಗಳನ್ನು ತಡೆ ಹಿಡಿದು, ಪಿ.ಸಾಯಿನಾಥರಂತಹ ತಜ್ಞರನ್ನೊಳಗೊಂಡ ಸ್ವತಂತ್ರ ಮತ್ತು ಪಾರದರ್ಶಕ ಸಮಿತಿ ರಚಿಸಿ, ಅದಕ್ಕೆ ವರ್ಗಾಯಿಸುವಂತೆ ಕೋರ್ಟ್ ಸೂಚಿಸಿದೆ.

ಸಿಜೆಐ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.  

Join Whatsapp