ರೈಲು ಅಪಘಾತ: ವಿಟ್ಲದ ಯುವಕ ಮೃತ್ಯು

Prasthutha|

ಮಂಗಳೂರು: ಕೇರಳದಲ್ಲಿ ರೈಲು ಅಪಘಾತ ಸಂಭವಿಸಿ ವಿಟ್ಲದ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

- Advertisement -

ವಿಟ್ಲದ ಕಡಂಬು ನಿವಾಸಿ ಮುಹಮ್ಮದ್  ಅನಸ್(19) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಅನಸ್ ಎಸಿ ಮೆಕಾನಿಕ್ ಆಗಿದ್ದು, ಎಸಿ ಟ್ರೈನಿಂಗ್ ಗಾಗಿ ಕೊಚ್ಚಿಗೆ ತೆರಳಿದ್ದರು. ಬಳಿಕ ಊರಿಗೆ ರೈಲಿ ನಲ್ಲಿ  ವಾಪಸ್ ಆಗುವ ವೇಳೆ  ಆಕಸ್ಮಿಕವಾಗಿ ಕಾಲು ಜಾರಿ ಹೊರಗಡೆ ಎಸೆಯಲ್ಪಟ್ಟು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Join Whatsapp