ರಾಜ್ಯ ಪೊಲೀಸ್ ಇಲಾಖೆಗೆ ಮಂಗಳಮುಖಿಯರ ಸೇರ್ಪಡೆ

Prasthutha|

ಬೆಂಗಳೂರು: ಮಂಗಳಮುಖಿಯರ ಬಹುದಿನದ ಕನಸು ನನಸಾಗಿದ್ದು ಇನ್ನು ಮುಂದೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೂಡ ಕೆಲಸ ಮಾಡಬಹುದಾಗಿದೆ.

- Advertisement -

ರಾಜ್ಯದಲ್ಲೆ ಪ್ರಪ್ರಥಮ ಬಾರಿ ಮಂಗಳಮುಖಿಯರಿಗೆ ರಾಜ್ಯ ಪೊಲೀಸ್ ಇಲಾಖೆಯಿಂದ ಕೆಲಸಕ್ಕೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ.

ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ನೀಡುವಂತೆ ಮಂಗಳಮುಖಿಯರು ಕೋರ್ಟ್ ಮೆಟ್ಟಿಲೇರಿದ್ದರು.

- Advertisement -

ಮಂಗಳಮುಖಿಯರ ಬೇಡಿಕೆಗೆ ಕೋರ್ಟ್ ಅಸ್ತು ಎಂದಿದ್ದು, ಈ ಹಿನ್ನೆಲೆಯಲ್ಲಿ ಮಂಗಳಮುಖಿಯರಿಗೆ ಮೀಸಲಾತಿ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.

Join Whatsapp