ಸುರತ್ಕಲ್ ಟೋಲ್’ಗೇಟ್ ಹೋರಾಟಗಾರರಿಂದ ಜಿಲ್ಲಾಧಿಕಾರಿ ಭೇಟಿ

Prasthutha|

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ತೆರವು ಅಧಿಸೂಚನೆ ಜಾರಿಯಾಗದಿರುವ ಕುರಿತು ಚರ್ಚಿಸಲು, ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಹೋರಾಟಗಾರರು ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಚರ್ಚಿಸಿದರು.

- Advertisement -

 ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಅಧ್ಯಕ್ಷ ರಮಾನಾಥ ರೈ ನೇತೃತ್ವದಲ್ಲಿ ನಿಯೋಗ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿತು.

Join Whatsapp