SKSSF ಬೆಳಾಲು ಶಾಖೆ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಆಸೀಫ್ ಮುಂಡೆತ್ಯಾರ್

Prasthutha|

ಬೆಳ್ತಂಗಡಿ: SKSSF ಬೆಳಾಲು ಶಾಖೆಯನ್ನು ವಲಯ ಅಧ್ಯಕ್ಷ ಹಕೀಂ ಬಂಗೇರುಕಟ್ಟೆ ಇವರ ಅಧ್ಯಕ್ಷತೆಯಲ್ಲಿ ರೂಪೀಕರಿಸಲಾಯಿತು.

- Advertisement -

ಸಲಹೆಗಾರರಾಗಿ ಉಸ್ಮಾನ್ ಅಂಬಡೆದಡಿ ಹಾಗೂ ಸುಲೈಮಾನ್ ಭಿಮಂಡೆ, ಅಧ್ಯಕ್ಷರಾಗಿ ಆಸೀಫ್ ಮುಂಡೆತ್ಯಾರ್, ಉಪಾಧ್ಯಕ್ಷರಾಗಿ ಶಹೀದ್ ಆದರ್ಶನಗರ ನೇಮಕಗೊಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಕಬೀರ್ ಆದರ್ಶನಗರ‌, ಸಂಘಟನಾ ಕಾರ್ಯದರ್ಶಿಯಾಗಿ ಶಹೀದ್ ಆದರ್ಶನಗರ, ಕೋಶಾಧಿಕಾರಿಯಾಗಿ ಜಬ್ಬಾರ್ ಮುಂಡೆತ್ಯಾರು ಇವರನ್ನು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

- Advertisement -

ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಬಂಗೇರುಕಟ್ಟೆ, ಅಬ್ದುಲ್ ರಹ್ಮಾನ್, ಅಬ್ದುಲ್ ಬಶೀರ್, ಎಂ. ಇಸ್ಹಾಕ್ ಕೌಸರಿ ಇತರರು ಭಾಗವಹಿಸಿದ್ದರು.   

Join Whatsapp