SDPI ಕೊಡಗು ಜಿಲ್ಲಾ ಸ್ವಯಂ ಸೇವಕರಿಗೆ ಸಿ.ಎಸ್.ಐ ಚರ್ಚ್ ವತಿಯಿಂದ ಸನ್ಮಾನ

Prasthutha|

ಮಡಿಕೇರಿ: ಕೋವಿಡ್ 19 ಸಂದರ್ಭ ನಿಸ್ವಾರ್ಥ ಸೇವೆ ಸಲ್ಲಿಸಿದ್ದ SDPI ಕೊಡಗು ಜಿಲ್ಲಾ ಸ್ವಯಂ ಸೇವಕರನ್ನು ಸಿ.ಎಸ್.ಐ ಚರ್ಚ್ ಸನ್ಮಾನಿಸಿದೆ.

- Advertisement -

SDPI ಮುಖಂಡರೂ, ಮಡಿಕೇರಿ ನಗರಸಭಾ ಕೌನ್ಸಿಲರ್ ಆಗಿರುವ ಅಮೀನ್ ಮುಹ್ಸಿನ್ ಮತ್ತು ಮನ್ಸೂರ್ ಅಲಿಯವರನ್ನು ಸಿ.ಎಸ್.ಐ ಚರ್ಚ್ ಸನ್ಮಾನಿಸಿ ಗೌರವಿಸಿದೆ.

ಕೋವಿಡ್-19 ಜಾಗೃತಿ ಮತ್ತು ನಿರ್ವಹಣೆಯಲ್ಲಿ SDPI ಸ್ವಯಂಸೇವಕರು ಅತ್ಯುತ್ತಮವಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದರು.

Join Whatsapp