ಬಿಜೆಪಿ ಸರಕಾರದಿಂದ ಅರಾಜಕತೆ ಸೃಷ್ಟಿ : SDPI ಬಳ್ಳಾರಿ ವತಿಯಿಂದ ಪ್ರತಿಭಟನೆ

Prasthutha|

ಬಳ್ಳಾರಿ:  ರಾಜ್ಯ ಬಿಜೆಪಿ ಸರಕಾರದಿಮದ ಅರಾಜಕತೆ ಸೃಷ್ಟಿಯ ವಿರುದ್ಧ ಬಳ್ಳಾರಿ SDPI ವತಿಯಿಂದ ಪ್ರತಿಭಟನೆ ನಡೆಯಿತು.

- Advertisement -

ಪ್ರತಿಭಟನೆಯ ಬಳಿಕ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.   ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್ಡಿಪಿಐ ರಾಜ್ಯ ಮುಖಂಡ ಅಕ್ರಮ್ ಹಸನ್ ಮಾತನಾಡಿದರು. ಎಸ್ಡಿಪಿಐ ಜಿಲ್ಲಾಧ್ಯಕ್ಷ ದಾದು ಸೇಠ್ ಮತ್ತು ಜಿಲ್ಲಾ ಕಾರ್ಯದರ್ಶಿ ಅಬೂಬಕ್ಕರ್ , ಕುತುಬ ಮತ್ತಿತರರು ಉಪಸ್ಥಿತರಿದ್ದರು.

Join Whatsapp