ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಂಗಳೂರಿನ ಯುವತಿ ರೂಹಿ

Prasthutha|

ಮಂಗಳೂರು: ಸಿಎ ಪರೀಕ್ಷೆಯಲ್ಲಿ ಮಂಗಳೂರಿನ ಯುವತಿಯೊಬ್ಬರು ತೇರ್ಗಡೆಯಾಗಿದ್ದಾರೆ.

- Advertisement -

2022ರ ನವೆಂಬರ್ ನಲ್ಲಿ ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆಯು (ICAI) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರು ಮೂಲದ ಯುವತಿ ರೂಹಿ ಎಂ.ಎಚ್ ತೇರ್ಗಡೆಯಾಗಿದ್ದಾರೆ ಎಂದು ವರದಿಯಾಗಿದೆ.


ಶ್ರೀರಾಮುಲು ನಾಯ್ಡು ಅವರ ಬಳಿ ತರಬೇತಿ ಪಡೆದಿದ್ದ ರೂಹಿ ಅವರು ಪಾಂಡೇಶ್ವರ ನಿವಾಸಿ ಎಂ.ಎಚ್.ಶರೀಫ್ ಮತ್ತು ರಝಿಯಾ ಶರೀಫ್ ದಂಪತಿಯ ಪುತ್ರಿಯಾಗಿದ್ದು, ಮಂಗಳೂರಿನ ವೆಲೆನ್ಸಿಯಾದ ಫರ್ವೇಝ್ ಎಂಬವರ ಪತ್ನಿಯಾಗಿದ್ದಾರೆ.

- Advertisement -

Join Whatsapp