2014 ಕ್ಕಿಂತ ಮೊದಲು ಗುಂಪುಹತ್ಯೆ ಪದ ಪ್ರಾಯೋಗಿಕವಾಗಿರಲಿಲ್ಲ: ರಾಹುಲ್ ಗಾಂಧಿ

Prasthutha|

ನವದೆಹಲಿ: 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಗುಂಪುಹತ್ಯೆ ಎಂಬ ಪದ ಬಳಕೆ ಪ್ರಾಯೋಗಿಕವಾಗಿರಲಿಲ್ಲ. ನೂತನ ಪದಬಳಕೆಗೆ ಅವಕಾಶ ನೀಡಿದ ಪ್ರಧಾನಿ ಮೋದಿಗೆ ಧನ್ಯವಾದ ಎಂದು ಟ್ವೀಟ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

- Advertisement -

ಪಂಜಾಬ್ ನ ಅಮೃತಸರ ಮತ್ತು ಕಪುರ್ತಲಾದಲ್ಲಿ ನಡೆದ ಗುಂಪುಹತ್ಯೆ ಕುರಿತು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ” ಸರ್ಕಾರದ ಮಧ್ಯವರ್ತಿಯಂತೆ ವರ್ತಿಸಬೇಡಿ ಎಂದು ತಿರುಗೇಟು ನೀಡಿದರು.

Join Whatsapp