ರಾಜ್ಯದ 11 ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದ ‘ವಿಶೇಷ ಪದಕ’

Prasthutha|

ಬೆಂಗಳೂರು: ಅಪರಾಧ ಪ್ರಕರಣಗಳನ್ನು ಭೇದಿಸಲು ಯಶಸ್ವಿ ಕಾರ್ಯಾಚರಣೆ ನಡೆಸಿದ್ದ ರಾಜ್ಯದ 11 ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದ 2021ನೇ ಸಾಲಿನ ವಿಶೇಷ ಕಾರ್ಯಾಚರಣೆ ಪದಕ ಲಭಿಸಿದೆ.

- Advertisement -

‘ಪೊಲೀಸರ ಸಾಧನೆ ಪರಿಗಣಿಸಿ ಪದಕಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಹೇಳಿ ಕೇಂದ್ರ ಗೃಹ ಇಲಾಖೆ ಭಾನುವಾರ ಆದೇಶ ಹೊರಡಿಸಿದೆ.

ವಿಶೇಷ ಪದಕಕ್ಕೆ ಆಯ್ಕೆಯಾದ ಪೊಲೀಸರು

- Advertisement -

ಕೆ.ಸಂತೋಷ್ ಕುಮಾರ್ ಬಾಬು, ಐ‍ಪಿಎಸ್

ಜಿ. ಬಾಲರಾಜು, ಇನ್‌ಸ್ಪೆಕ್ಟರ್

ಪಿ. ಶಿವಕುಮಾರ್, ಇನ್‌ಸ್ಪೆಕ್ಟರ್

ಎಚ್‌.ವಿ. ಸುದರ್ಶನ್, ಇನ್‌ಸ್ಪೆಕ್ಟರ್

ಮಹೇಶ್ ಪ್ರಸಾದ್, ಇನ್‌ಸ್ಪೆಕ್ಟರ್

ಎಸ್.ಆರ್. ಶ್ರೀಧರ್, ಇನ್‌ಸ್ಪೆಕ್ಟರ್

ಎಂ. ಶೌಕತ್ ಅಲಿ, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ (ಎಸ್‌ಐ)

ಪಿ. ಸೋಮಶೇಖರ್, ಹೆಡ್ ಕಾನ್‌ಸ್ಟೆಬಲ್

ಕೆ. ಫಕ್ರುದ್ದೀನ್, ಹೆಡ್ ಕಾನ್‌ಸ್ಟೆಬಲ್

ಕೃಷ್ಣಾದೇವಿ ಗೌಡ, ಹೆಡ್ ಕಾನ್‌ಸ್ಟೆಬಲ್

ಅಕ್ಬರ್ ಯಡ್ರಾಮಿ, ಕಾನ್‌ಸ್ಟೆಬಲ್

Join Whatsapp