ಅಂಕೋಲ: ವಾಹನ ಅಪಘಾತದಲ್ಲಿ ಮಂಜೇಶ್ವರ ನಿವಾಸಿ ಮೃತ್ಯು

Prasthutha|

ಅಂಕೋಲ: ವಾಹನ ಅಪಘಾತವಾಗಿ ಮಂಜೇಶ್ವರದ ನಿವಾಸಿಯೊಬ್ಬರು ಮೃತಪಟ್ಟಿರುವ ಘಟನೆ ಅಂಕೋಲದಲ್ಲಿ ನಡೆದಿದೆ.

- Advertisement -

ಪಾವೂರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಬೂಬಕರ್ ಯಾನೆ ಅನ್ಸಾರ್  (27) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇನ್ನು ಇವರ ಸ್ನೇಹಿತರಾದ ಇಸಾಕ್, ಉಪ್ಪಳ ನಿವಾಸಿ ಶರೀಫ್ ಎಂಬವರು ಗಂಭೀರ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

Join Whatsapp