ಕೊಡಗು: ಬ್ರೇಕ್ ಫೇಲ್ ಆಗಿ ಬರೆಗೆ ಡಿಕ್ಕಿ ಹೊಡೆದ ಬಸ್

Prasthutha|

ಮಡಿಕೇರಿ: ಬ್ರೇಕ್ ವಿಫಲಗೊಂಡ ಪರಿಣಾಮ  ‘ಕೆಎಸ್ ಆರ್ ಟಿಸಿ’ ಬಸ್ ನಿಯಂತ್ರಕಳೆದುಕೊಂಡ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನಡೆದಿದೆ.

- Advertisement -

ಕೆಆರ್ ನಗರದಿಂದ ಮಡಿಕೇರಿಗೆ ಬರುತಿದ್ದ  ಬಸ್ ಸುಂಟಿಕೊಪ್ಪ ಸಮೀಪದ ಬಾಳೆಕಾದು ಇಳಿಜಾರಿನಲ್ಲಿ ಬ್ರೇಕ್ ವಿಫಲಗೊಂಡು  ನಿಯಂತ್ರಕಳೆದುಕೊಂಡು  ಬರೆಗೆ ಡಿಕ್ಕಿಯಾಗಿದೆ.

ಪ್ರಯಾಣಿಕರಿಗೆ  ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp