ರೈತರ ಹೋರಾಟದಲ್ಲಿ ಭಾಗವಹಿಸಿದ ಕಥುವಾ ಸಂತ್ರಸ್ಥೆಯ ತಂದೆ

Prasthutha|

ಕಥುವಾ ಸಂತ್ರಸ್ಥೆಯ ತಂದೆ ಸಿಂಗು ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗವಹಿಸಿದ್ದಾರೆ. “ನಾನು ನನ್ನ ಮಗಳನ್ನು ಕಳೆದುಕೊಂಡಾಗ ಈ ದೇಶದ ಜನರು ನನಗೆ ಬೆಂಬಲವಾಗಿ ನಿಂತಿದ್ದರು. ರೈತರೊಂದಿಗೆ ನಿಲ್ಲುವುದು ನನ್ನ ಜವಾಬ್ದಾರಿಯಾಗಿದೆ” ಎಂದು ಸಂತ್ರಸ್ತೆಯ ತಂದೆ ಮುಹಮ್ಮದ್ ಯೂಸುಫ್ ಹೇಳಿದ್ದಾರೆ.

- Advertisement -

ಕುಟುಂಬ ವಕೀಲರು ಮತ್ತು ರೈತರ ಹೋರಾಟದ ಆಯೋಜಕರಲ್ಲಿ ಒಬ್ಬರಾದ ಮುಬೀನ್ ಫಾರೂಕಿ ಜೊತೆ ಸಂತ್ರಸ್ಥೆಯ ತಂದೆ ಯೂಸುಫ್ ಹೋರಾಟದಲ್ಲಿ ಭಾಗವಹಿಸಿದ್ದಾರೆ.

Join Whatsapp