ಕರ್ನಾಟಕದ ರಾಜಕೀಯ ಸಭ್ಯತೆಯ ಎಲ್ಲಾ ಗೆರೆಗಳನ್ನು ದಾಟುತ್ತಿದೆ: ಅಬ್ದುಲ್ ಮಜೀದ್

Prasthutha|

- Advertisement -


ಬೆಂಗಳೂರು: ಕರ್ನಾಟಕದ ರಾಜಕೀಯ ಸಭ್ಯತೆಯ ಎಲ್ಲಾ ಗೆರೆಗಳನ್ನು ದಾಟುತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯನ್ನು ನಾಯಿ ಮರಿಗೆ ಹೋಲಿಸ್ತಾರೆ.

ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರನ್ನು ಇನ್ನೊಂದಕ್ಕೆ ಹೋಲಿಸಿ ತಮ್ಮ ಸ್ಥಾನದ ಘನತೆಯನ್ನು ಹರಾಜಿಗಿಡುತ್ತಾರೆ. ಇಷ್ಟು ಅಸಹ್ಯ ರಾಜಕಾರಣ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಎಸ್’ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ನಾಚಿಕೆ ಇಲ್ಲದೆ ಪರಸ್ಪರ ಕಚ್ಚಾಡುತ್ತಿದ್ದಾರೆ. ಇದು ಅಸಹ್ಯ ರಾಜಕಾರಣ ಎಂದು ಆರೋಪಿಸಿದ್ದಾರೆ.

Join Whatsapp