ಮೂಡುಶೆಡ್ಡೆ ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Prasthutha|

ಮಂಗಳೂರು: ಮೂಡುಶೆಡ್ಡೆ ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ವತಿಯಿಂದ     ಆಜಾದಿ ಕಾ ಅಮೃತ ಮಹೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

- Advertisement -

  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಎದುರುಪದವು ಇದರ ಅಧ್ಯಕ್ಷ ಮಯ್ಯದ್ದಿ, ಮಾಜಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ನೆರವೇರಿಸಿದರು.

 ಈ ವೇಳೆ ಮಸೀದಿ ಖತಿಬರಾದ ಸಫ್ವಾನ್ ಇರ್ಫಾನಿ ಮುಂಡೋಳೆ, ಮದ್ರಸ ಮುಖ್ಯ ಪ್ರಾಧ್ಯಾಪಕ ಶಕೀರ್ ನಿಝಾಮಿ, ಉಸ್ತಾದರಾದ ಜಾಬಿರ್ ಜೌಹರಿ, ಹಾಜಿ ಹನೀಫ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಎ.ಪಿ ಇಕ್ಬಾಲ್, ಕೋಶಾಧಿಕಾರಿ ಮನ್ಸೂರ್, ಕಮಿಟಿ ಸದಸ್ಯರಾದ ಸುಲೈಮಾನ್, ಅಬ್ದುಲ್ ಖಾದರ್, ಸಾಹುಲ್ ಹಮೀದ್, ರಝಾಕ್ ಮಂದಾರ, ಸೈಫುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp