ಮಲೆನಾಡಿನಲ್ಲಿ ಮಳೆ ಅಬ್ಬರ; 3ನೇ ಬಾರಿ ಮುಳುಗಡೆಯಾದ ಹೆಬ್ಬಾಳ ಸೇತುವೆ

Prasthutha|

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದೆ. ಕುದುರೆಮುಖ ವ್ಯಾಪ್ತಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಹೆಬ್ಬಾಳ ಸೇತುವೆ ಮತ್ತೆ ಮುಳುಗಡೆಯಾಗಿದೆ.

- Advertisement -

ಈ ಬಾರಿಯ ಮಳೆಗಾಲದಲ್ಲಿ 3ನೇ ಬಾರಿ ಗೆ ಕಳಸ ತಾಲೂಕಿನ ಹೆಬ್ಬಾಳ ಸೇತುವೆ ಮುಳುಗಡೆಯಾಗಿದ್ದು, ಭದ್ರಾ ನದಿಯ ನೀರು ಸೇತುವೆ ಮೇಲೆ ಉಕ್ಕಿ ಹರಿಯುತ್ತಿದೆ. ಸೇತುವೆ ಮಳುಗಡೆಯಾದ ಹಿನ್ನೆಲೆ ಹೊರನಾಡು ಕಳಸ ಸಂಪರ್ಕ ಕಡಿತಗೊಂಡಿದೆ.

ಈ ಮಧ್ಯೆಅಪಾಯವನ್ನು ಲೆಕ್ಕಸಿದೇ ಕೆ ಎಸ್ ಆರ್ ಟಿ ಸಿ ಬಸ್ ಸೇತುವೆ ಮೇಲೆ ಸಂಚರಿಸಿದೆ.

Join Whatsapp