ಮಧ್ಯಪ್ರದೇಶದಲ್ಲಿ ಸಂಘಪರಿವಾರದಿಂದ ಮತ್ತೊಂದು ದರ್ಗಾ ಧ್ವಂಸ !

Prasthutha|

ಭೋಪಾಲ್: ಸಂಘಪರಿವಾರದ ದುಷ್ಕರ್ಮಿಗಳು ಪ್ರಸಿದ್ಧ ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿದ್ದ ಪಂಚಪೀರ್ ದರ್ಗಾವನ್ನು ಧ್ವಂಸಗೊಳಿಸಿದ ಘಟನೆ ಮಧ್ಯಪ್ರದೇಶದ ಬೇತುಲ್ ನಿಂದ ವರದಿಯಾಗಿದೆ.

- Advertisement -

ಮಾತ್ರವಲ್ಲದ ಇದೇ ರೀತಿಯ ಘಟನೆ ವಾರಗಳ ಹಿಂದೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿತ್ತು.

ಧಾರ್ಮಿಕ ಬಹುತ್ವದ ಸಂಕೇತವಾದ ಈ ದರ್ಗಾಕ್ಕೆ ಜಾತಿ, ಧರ್ಮ ಭೇಧವಿಲ್ಲದೆ ಎಲ್ಲ ವರ್ಗಕ್ಕೆ ಸೇರಿದ ಜನರು ಭೇಟಿ ನೀಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ

- Advertisement -

ಇತ್ತೀಚಿನ ದಿನಗಳಲ್ಲಿ ಸಂಘಪರಿವಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಉತ್ತರ ಭಾರತ, ಈಶಾನ್ಯ ರಾಜ್ಯ ಸೇರಿದಂತೆ ದೇಶದ ಉದ್ದಗಲಕ್ಕೂ ನಿರಂತರ ದೌರ್ಜನ್ಯ ನಡೆಸುತ್ತಿದೆ.

Join Whatsapp