ಜಿಲ್ಲಾ ಉಸ್ತುವಾರಿಗಳ ಬದಲಾವಣೆ: ದ.ಕ. ಉಸ್ತುವಾರಿ ಸುನೀಲ್ ಕುಮಾರ್, ಅಂಗಾರ ಗೆ ಉಡುಪಿ

Prasthutha|

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾಯಿಸಲಾಗಿದ್ದು, 28 ಜಿಲ್ಲೆಗಳಿಗೆ ಹೊಸದಾಗಿ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ.

- Advertisement -

ಜಿಲ್ಲಾ ಉಸ್ತುವಾರಿ ಜೊತೆ ಆಯಾ ಜಿಲ್ಲೆಗಳ ಕೋವಿಡ್ ನಿರ್ವಹಣಾ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ. ತವರು ಜಿಲ್ಲೆಗಳ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಜೆ.ಸಿ. ಮಾಧುಸ್ವಾಮಿ ಮತ್ತು ಆರ್ ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿಲ್ಲ.

ನೂತನ ಜಿಲ್ಲಾ ಉಸ್ತುವಾರಿಗಳ ಪಟ್ಟಿ ಈ ಕೆಳಗಿನಂತಿವೆ

- Advertisement -

ಬೆಂಗಳೂರು ನಗರ – ಸಿಎಂ ಬೊಮ್ಮಾಯಿ
ಗೋವಿಂದ ಕಾರಜೋಳ – ಬೆಳಗಾವಿ
ಕೆ.ಎಸ್.ಈಶ್ವರಪ್ಪ – ಚಿಕ್ಕಮಗಳೂರು
ಶ್ರೀರಾಮುಲು – ಬಳ್ಳಾರಿ
ವಿ.ಸೋಮಣ್ಣ – ಚಾಮರಾಜನಗರ
ಉಮೇಶ್ ಕತ್ತಿ – ವಿಜಯಪುರ
ಸುನೀಲ್ ಕುಮಾರ್ -ದಕ್ಷಿಣ ಕನ್ನಡ
ಎಸ್ ಅಂಗಾರ – ಉಡುಪಿ
ಅರಗ ಜ್ಞಾನೆಂದ್ರ – ತುಮಕೂರು
ಅಶ್ವಥ್ ನಾರಾಯಣ – ರಾಮನಗರ
ಸಿಸಿ ಪಾಟೀಲ್ –ಬಾಗಲಕೋಟೆ
ಆನಂದ್ ಸಿಂಗ್- ಕೊಪ್ಪಳ
ಕೋಟ ಶ್ರೀನಿವಾಸ ಪೂಜಾರಿ- ಉತ್ತರ ಕನ್ನಡ
ಪ್ರಭು ಚವ್ಹಾಣ- ಯಾದಗಿರಿ
ಮುರುಗೇಶ್ ನಿರಾಣಿ- ಕಲಬುರಗಿ
ಅರಬೈಲ್ ಶಿವರಾಮ್ ಹೆಬ್ಬಾರ್- ಹಾವೇರಿ
ಎಸ್.ಟಿ.ಸೋಮಶೇಖರ್- ಮೈಸೂರು
ಬಿ.ಸಿ.ಪಾಟೀಲ್- ಚಿತ್ರದುರ್ಗ ಮತ್ತು ಗದಗ
ಬಿ.ಎ.ಬಸವರಾಜ- ದಾವಣಗೆರೆ
ಡಾ.ಕೆ.ಸುಧಾಕರ್- ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ- ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಸ್. ನಾಗರಾಜು (ಎಂಬಿಟಿ) – ಚಿಕ್ಕಬಳ್ಳಾಪುರ
ಕೆ.ಸಿ.ನಾರಾಯಣಗೌಡ- ಶಿವಮೊಗ್ಗ
ಕೊಡಗು – ಬಿ.ಸಿ ನಾಗೇಶ್
ಆಚಾರ್ ಹಾಲಪ್ಪ ಬಸಪ್ಪ- ಧಾರವಾಡ
ಶಂಕರ್ ಪಾಟೀಲ್ ಮುನೇನಕೊಪ್ಪ- ರಾಯಚೂರು ಮತ್ತು ಬೀದರ್
ಮುನಿರತ್ನ- ಕೋಲಾರ

Join Whatsapp