ಅಮ್ಟೂರು ಮರ್ಹೂಮ್ ಶರೀಫ್ ಸ್ಮರಣಾರ್ಥ ಅ. 16ರಂದು ರಕ್ತದಾನ ಶಿಬಿರ

Prasthutha|

ಕಲ್ಕಡ್ಕ: ಅಮ್ಟೂರು ಸೌಹಾರ್ದ ಫ್ರೆಂಡ್ಸ್ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಆಶ್ರಯದಲ್ಲಿ  ಅಕ್ಟೋಬರ್ 16ರಂದು ಮರ್ಹೂಮ್ ಶರೀಫ್ ಅಮ್ಟೂರ್ ಸ್ಮರಣಾರ್ಥ ಅಮ್ಟೂರು ದೇವ ಮಾತ ಶಾಲೆ ಆವರಣದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

- Advertisement -

ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9591660021, 8296305013, 9108589077, 9538502402 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Join Whatsapp