ಬಾಗಲಕೋಟೆ: ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿತರಾಗಿದ್ದ 6 ಪಿ ಎಫ್ ಐ ಕಾರ್ಯಕರ್ತರ ಬಿಡುಗಡೆ

Prasthutha|

ಬಾಗಲಕೋಟೆ: ಪಿ ಎಫ್ ಐ ನಿಷೇಧ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದ ಭಾಗವಾಗಿ ಬಂಧಿಸಿದ್ದ 06 ಕಾರ್ಯಕರ್ತರು ಬಿಡುಗಡೆಗೊಂಡಿದ್ದಾರೆ.

- Advertisement -

ಆರು ಮಂದಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಇಂದು ಅವರ ಬಿಡುಗಡೆಯಾಗಿದೆ.

ಅಸ್ಗರ್ ಅಲಿ ಶೇಖ್, ಗೌಸ್ ದೇಶನೂರ, ರಾಜು ತಾಳಿಕೋಟಿ, ಇರ್ಫಾನ್ ಮಳಲಿ, ಮೂಸಾ ಬೂದಿಹಾಳ ಹಾಗೂ ಉಮರ್ ಫಾರೂಕ್ ಬಿಡುಗಡೆಗೊಂಡವರಾಗಿದ್ದಾರೆ.

Join Whatsapp