ಗೂಢಚರ್ಯೆ ಶಂಕೆ: ಬಾಂಗ್ಲಾ ಸೇನೆಯಿಂದ ಮತ್ತೊಬ್ಬ ಭಾರತೀಯನ ಬಂಧನ

Prasthutha|

ಕೋಲ್ಕತ್ತಾ: ಗೂಢಚರ್ಯೆ ನಡೆಸಿದ ಶಂಕೆಯ ಮೇಲೆ ಬಾಂಗ್ಲಾದೇಶ ಸೇನೆಯು ಮತ್ತೊಬ್ಬ ಭಾರತೀಯನನ್ನು ಬಂಧಿಸಿದೆ.

- Advertisement -

ಏಪ್ರಿಲ್ 9 ರಂದು ಜಝಿರಾ ಉಪಝಿಲಾ ಎಂಬಲ್ಲಿನ ನಾಡೋಬಾರ್ ಗೋಲ್ಚತ್ತರ್ ನಲ್ಲಿರುವ ಫುಡ್ ಎಕ್ಸ್ ಪ್ರೆಸ್ ರೆಸ್ಟೋರೆಂಟ್ ಸಮೀಪದಲ್ಲಿ ಬಾಂಗ್ಲಾದೇಶ ಸೇನೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅನುಮಾನಾಸ್ಪದ ನಡವಳಿಕೆಯ ಆಧಾರದಲ್ಲಿ ರಾಜೇಶ್ ಎಂಬಾತನನ್ನು ಬಂಧಿಸಿದೆ.

ಸದ್ಯ ಆತನನ್ನು ನ್ಯಾಯಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Join Whatsapp