SDPI ಪಡು ತೋನ್ಸೆ ಗ್ರಾಮ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶ

Prasthutha|

ಉಡುಪಿ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಡು ತೋನ್ಸೆ ಗ್ರಾಮ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶ ಉಡುಪಿ ಜಿಲ್ಲೆಯ ಹೂಡೆಯ ಖಾಸಗಿ ಸಭಾ ಭವನದಲ್ಲಿ ರವಿವಾರ ನಡೆಯಿತು.

- Advertisement -

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ಅಥಾವುಲ್ಲಾ ಜೋಕಟ್ಟೆ  ಮತ್ತು SDPI ಉಡುಪಿ ಜಿಲ್ಲಾಧ್ಯಕ್ಷ ರಾದ ಶಾಹಿದ್ ಆಲಿ ರವರು ಬಾಗವಹಿಸಿದ್ದರು.

ಇಮ್ತಿಯಾಜ್ ಹೂಡೆ ಕಾರ್ಯಕ್ರಮ ನಿರೂಪಿಸಿ, ಅಲ್ತಾಫ್ ಹೂಡೆ ಧನ್ಯವಾದ ಸಲ್ಲಿಸಿದರು.

- Advertisement -

ಸಮಾವೇಶದ ಅಂಗವಾಗಿ ವಾಹನ ಜಾಥಾ  ನಡೆಸಲಾಯಿತು.

Join Whatsapp