ಪ್ರಖ್ಯಾತ ಕಾರ್ಟೂನಿಸ್ಟ್ ಗಳ ದೃಷ್ಟಿಯಲ್ಲಿ ಅರ್ನಾಬ್ ಗೋಸ್ವಾಮಿ ಬಂಧನ!

Prasthutha|

ಮುಂಬೈ : ಮಹಾರಾಷ್ಟ್ರ ಪೊಲೀಸರು ಬುಧವಾರ ಮುಂಜಾನೆ ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾದರು. ಟಿವಿ ಲೋಕದ ಸ್ವಯಂ ಘೋಷಿತ ದಿಗ್ಗಜ, ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನ ಯಾರೂ ನಿರೀಕ್ಷಿಸಿದರ ರೀತಿಯಲ್ಲಿ ನಡೆದು ಹೋಯಿತು.

- Advertisement -

ಅನ್ವಯ್ ನಾಯ್ಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಗೋಸ್ವಾಮಿ ಬಂಧನವಾಗಿತ್ತು. ಗೋಸ್ವಾಮಿ ಬಂಧನವಾಗುತ್ತಲೇ ಎಚ್ಚೆತ್ತ ಬಿಜೆಪಿ ನಾಯಕರು, ಇಡೀ ದೇಶದಲ್ಲಿ ಇತರ ಹಲವು ಪತ್ರಕರ್ತರ ಮೇಲೆ ಅನ್ಯಾಯಗಳಾಗಿದ್ದಾಗ ಮೌನವಾಗಿದ್ದವರು, ಬಿಪಿ ಹೆಚ್ಚಿಸಿಕೊಂಡು ಸಾಲು ಸಾಲಾಗಿ ಟ್ವೀಟ್ ಮಾಡಲಾರಂಭಿಸಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ದೇಶದ ಪ್ರಖ್ಯಾತ ಕಾರ್ಟೂನಿಸ್ಟ್ ಗಳು ಮಾತ್ರ ಎಂದಿನಂತೆ ಗೋಸ್ವಾಮಿ ಬಂಧನಕ್ಕೆ ಸಂಬಂಧಿಸಿ, ರೇಖೆಗಳ ಮೂಲಕ ಖಡಕ್ ಚಾಟಿ ಬೀಸಿದ್ದಾರೆ ಮತ್ತು ಪ್ರಸ್ತುತ ವ್ಯವಸ್ಥೆಗೆ ಕೈಗನ್ನಡಿ ಹಿಡಿದಿದ್ದಾರೆ. ಅವುಗಳಲ್ಲಿ ಆಯ್ದ ಕಾರ್ಟೂನ್ ಗಳನ್ನು ಇಲ್ಲಿ ನೀಡಲಾಗಿದೆ.

- Advertisement -

https://www.facebook.com/photo.php?fbid=3505479556180209&set=a.131206910274174&type=3

https://www.facebook.com/photo.php?fbid=2643508395869680&set=a.1443282589225606&type=3

ಕೃಪೆ : ಸಜಿತ್ ಕುಮಾರ್, ಕಾರ್ತಿಕ್, ಸತೀಶ್ ಆಚಾರ್ಯ, ಸಂದೀಪ್ ಅದ್ವರ್ಯು, ತನ್ಮಯ್ ತ್ಯಾಗಿ, ಜಾನ್ ದಯಾಳ್    

Join Whatsapp