ಮಂಗಳವಾರ ಈದುಲ್ ಫಿತ್ರ್, ಯಾವುದೇ ಬದಲಾವಣೆ ಇಲ್ಲ: ಸ್ಪಷ್ಟನೆ ನೀಡಿದ ದ.ಕ. ಖಾಝಿ

Prasthutha|

ಮಂಗಳೂರು: ನೆರೆಯ ಜಿಲ್ಲೆಯಲ್ಲಿ ನ ಮಾಹಿತಿ ಬಗ್ಗೆ ದ.ಕ.ಜಿಲ್ಲಾ ಸರ್ವ ಪ್ರಮುಖ ಖಾಝಿ ಗಳು ಪರಸ್ಪರ ಚರ್ಚಿಸಿ, ಈ ಹಿಂದಿನ ರೀತಿಯಲ್ಲಿ ಗೊಂದಲ ಸೃಷ್ಟಿ ಆಗಬಾರದು ಎಂದು ನಿರ್ಧರಿಸಿದ್ದಾರೆ. ಈ ಹಿಂದೆ ನಿರ್ಧರಿಸಿದಂತೆ ಉಪವಾಸ ಮುಂದುವರಿಕೆ ತೀರ್ಮಾನಕ್ಕೆ ಬರಲಾಗಿದ್ದು, ಮೇ 3 ಕೆ ಈದುಲ್ ಫಿತ್ರ್ ಆಚರಣೆ ಎಂದು ನಿರ್ಧರಿಸಲಾಗಿದೆ ಎಂದು
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

Join Whatsapp