ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ; ದುಷ್ಕರ್ಮಿಗಳು ಪರಾರಿ

Prasthutha|

ಶಿವಮೊಗ್ಗ: ಉಪ್ಪಾರ ಕೇರಿಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವಕನಿಗೆ ಚೂರಿ ಇರಿದು  ಬೈಕ್ ಬಿಟ್ಟು ಪರಾರಿಯಾಗಿದ್ದಾರೆ.

- Advertisement -

ಇರಿತಕ್ಕೊಳಗಾದ ಯುವಕನನ್ನು  ಪ್ರೇಮ್  ಸಿಂಗ್  ಎಂದು ಗುರುತಿಸಲಾಗಿದೆ.

ಪ್ರೇಮ್ ಮನೆ ಮುಂದೆ  ನಿಂತಿದ್ದು, ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ.

- Advertisement -

ಯುವಕನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Join Whatsapp