ಮಲಾರ್ | ಖತೀಜಾ ಜಾಸ್ಮಿನ್ ಗೆ ನ್ಯಾಯಕ್ಕಾಗಿ ಆಗ್ರಹಿಸಿ ಬಿತ್ತಿ ಪತ್ರ ಪ್ರದರ್ಶಿಸಿ ವಿಮ್ ಪ್ರತಿಭಟನೆ

Prasthutha|

ಮಲಾರ್ : ಗರ್ಭಿಣಿ ಮಹಿಳೆ ಖತೀಜಾ ಜಾಸ್ಮಿನ್ ಗೆ ಚಿಕಿತ್ಸೆ ನಿರಾಕರಿಸಿ 6 ಆಸ್ಪತ್ರೆಗಳನ್ನು ಅಲೆದಾಡಿಸಲು ಕಾರಣರಾದ ಡಾ. ಪ್ರಿಯಾ ಬಲ್ಲಾಳ್ ಮತ್ತು ಇತರರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ ಮೆಂಟ್ (WIM) ಮಲಾರ್ ಘಟಕದ ವತಿಯಿಂದ ಮನೆಯಲ್ಲಿ ಬಿತ್ತಿ ಪತ್ರ ಪ್ರದರ್ಶಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂಮೆಂಟ್ ಮಲಾರ್ ಇದರ ಸದಸ್ಯೆ ಸಹೋದರಿ ತೌಶಿಯಾ ಮಾತನಾಡಿ  ಸಂಬಂಧಪಟ್ಟ ಅಧಿಕಾರಿಗಳು ಸಂತ್ರಸ್ತೆ ಖತೀಜಾ ಜಾಸ್ಮಿನ್ ಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

Join Whatsapp