ಉತ್ತರ ಪ್ರದೇಶ ಮುಖ್ಯಮಂತ್ರಿ ‘ಯೋಗಿ’ ಅಲ್ಲ ‘ಭೋಗಿ’: ಮಮತಾ ಬ್ಯಾನರ್ಜಿ

Prasthutha|

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಯೋಗಿ’ (ಸನ್ಯಾಸಿ) ಅಲ್ಲ, ಅವರೊಬ್ಬರು ‘ಭೋಗಿ’ (ಲೌಕಿಕ ವ್ಯಕ್ತಿ) ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯರನ್ನು ಜೀವಂತವಾಗಿ ಸುಡಲಾಗುತ್ತದೆ ಮತ್ತು ರೈತರನ್ನು ಕೊಲ್ಲಲಾಗುತ್ತದೆ. ಅಲ್ಲಿನ ಸಿಎಂ ‘ಯೋಗಿ’ ಅಲ್ಲ ‘ಭೋಗಿ’. ಭಾರತವನ್ನು ಉಳಿಸಬೇಕಾದರೆ, ಯುಪಿಯನ್ನು ಮೊದಲು ಉಳಿಸಬೇಕು” ಎಂದು ಬ್ಯಾನರ್ಜಿ ಹೇಳಿದರು.



Join Whatsapp