5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಯು.ಟಿ. ಖಾದರ್’ರವರನ್ನು ಅಭಿನಂದಿಸಿದ ಪುದು ವಲಯ ಕಾಂಗ್ರೆಸ್ ಮುಖಂಡರು

Prasthutha|

ಮಂಗಳೂರು: 2023 ನೇ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದಿದ್ದು, 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಯು.ಟಿ. ಖಾದರ್’ರವರನ್ನು ಪುದು ವಲಯ ಕಾಂಗ್ರೆಸ್ ಮುಖಂಡರು ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸ್ವಾಗತಿಸಿದ್ದಾರೆ.

- Advertisement -


ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ಉಮರ್ ಫಾರೂಕ್, ಸಮಾಜ ಸೇವಕ ಜಬ್ಬರ್ ಮಾರಿಪಳ್ಳ, ಪುದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸುಜೀರ್, ಪುದು ಗ್ರಾಮ ಪಂಚಾಯತ್ ಸದಸ್ಯ ರಿಯಾಝ್, ಪುದು ವಲಯಾಧ್ಯಕ್ಷೆ ದಿಲ್ ಶಾದ್, ಬಶೀರ್ ಅಮ್ಮೆಮಾರ್, ಯುವ ಕಾಂಗ್ರೆಸ್ ಪುದು ವಲಯದ ಮಲಿಕ್ ಕುಂಪನಮಜಲು, ಮುಬಾರಕ್ ಕುಂಪನ ಮಜಲು, ಮೂಹ್ಸಿನ್ 10th ಮೈಲ್, ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ಉಪಸ್ಥಿತರಿದ್ದರು.

- Advertisement -



Join Whatsapp