ನಮ್ಮ ರಕ್ಷಣೆಗೆ ಯಾರನ್ನೋ ಕಾದು ಕುಳಿತು ಪ್ರಯೋಜನವಿಲ್ಲ, ಸಮುದಾಯದ ರಕ್ಷಣೆಗೆ ಐಕ್ಯತೆಯ ಪ್ರತಿರೋಧವೇ ಮೂಲ ಮಂತ್ರವಾಗಲಿ: ರಿಯಾಝ್ ಫರಂಗಿಪೇಟೆ

Prasthutha|

ಮಂಗಳೂರು: ಆಡಳಿತ ಪಕ್ಷ, ವಿರೋಧ ಪಕ್ಷ, ಪೊಲೀಸ್ ಇಲಾಖೆ, ಅಧಿಕಾರಿಗಳು ಮತ್ತು ನ್ಯಾಯ ವ್ಯವಸ್ಥೆಗಳೆಲ್ಲವೂ ಸಂಘೀಮಯವಾಗಿರುವ ಈ ಸಮಾಜದಲ್ಲಿ ನಮ್ಮ ರಕ್ಷಣೆಗೆ ಯಾರನ್ನೋ ಕಾದು ಕುಳಿತು ಪ್ರಯೋಜನವಿಲ್ಲ, ನಮ್ಮ ಸಮುದಾಯದ ರಕ್ಷಣೆಗೆ ಯುವ ಸಮುದಾಯದ ಐಕ್ಯತೆಯ ಪ್ರತಿರೋಧವೇ ಮೂಲ ಮಂತ್ರವಾಗಲಿ ಎಂದು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಉಳ್ಳಾಲ ವಿಧಾನಸಭಾ ಕ್ಷೇತ್ರದ ಎಸ್’ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

- Advertisement -


ಹಾವೇರಿಯಲ್ಲಿ ಮುಸ್ಲಿಮರ ಮನೆ, ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿರುವ ಅವರು, ನಮ್ಮ ರಕ್ಷಣೆಗೆ ಯಾರನ್ನೋ ಕಾದು ಕುಳಿತು ಪ್ರಯೋಜನವಿಲ್ಲ. ಐಕ್ಯತೆಯ ಪ್ರತಿರೋಧ ತೋರಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.



Join Whatsapp