ಕಾಫಿನಾಡಲ್ಲಿ ನಿಲ್ಲದ ಮಳೆ ಅವಾಂತರ; ಮಳೆಗೆ ಕೊಚ್ಚಿ ಹೋದ ಕಾಫಿ ತೋಟ

Prasthutha|

ಚಿಕ್ಕಮಗಳೂರು : ಮಳೆ ಅಬ್ಬರಕ್ಕೆ ಗುಡ್ಡ ಜರಿದು ಕಾಫಿ ತೋಟ ಕೊಚ್ಚಿ ಹೋದ ಘಟನೆ ತಂಬಳ್ಳಿಪುರ ಗ್ರಾಮದಲ್ಲಿ ನಡೆದಿದೆ.

- Advertisement -

ಹುಣಸೇಹಳ್ಳಿ ಸಮೀಪದ ತಂಬಳ್ಳಿಪುರ ಅಣ್ಣಪ್ಪಶೆಟ್ಟಿ ಎಂಬವರ ಒಂದು ಎಕರೆ ಕಾಫಿ ತೋಟ ಸರ್ವ ನಾಶವಾಗಿದೆ.

ರಾತ್ರಿ ಬೆಳಗಾಗುವುದರೊಳಗೆ  ತೋಟದಲ್ಲಿ ಹಳ್ಳ ಕೊಳ್ಳಗಳು ಸೃಷ್ಟಿಯಾಗಿದ್ದು, ಬೆಳೆದು ನಿಂತಿದ್ದ ಮೆಣಸು, ಅಡಿಕೆ, ಕಾಫಿ, ಬಾಳೆ ನಾಶವಾಗಿದೆ.

Join Whatsapp