ಸುಳ್ಯ: ಕೋಮು ಸೌಹಾರ್ದತೆಗೆ ಧಕ್ಕೆ ತರುವ ಬ್ಯಾನರ್ ತೆರವುಗೊಳಿಸುವಂತೆ ಮುಸ್ಲಿಂ ಮುಖಂಡರಿಂದ ತಹಶೀಲ್ದಾರ್ ಗೆ ಮನವಿ

Prasthutha|

ಸುಳ್ಯ: ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಬ್ಯಾನರ್ ಗಳನ್ನು ನಗರದ ಕೆಲವು ಕಡೆಗಳಲ್ಲಿ ಅಳವಡಿಸಲಾಗಿದ್ದು, ಇದನ್ನು ತೆರವುಗೊಳಿಸಿಕೊಡಬೇಕೆಂದು ಸುಳ್ಯ ತಹಶೀಲ್ದಾರರಿಗೆ ಮುಸ್ಲಿಂ ಸಮುದಾಯದ ಮುಖಂಡರು ಮನವಿ ನೀಡಿದರು.

- Advertisement -

ನಿಯೋಗದಲ್ಲಿ ಶಾಫಿ ಎಂ ಆರ್, ಮಸೂದ್ ಕೆ ಎಂ ಗಾಂಧಿನಗರ, ಜಾಫರ್ ಬೋರುಗುಡ್ಡೆ, ರಿಜ್ವಾನ್ ನಾವೂರ್, ಟಿ ಎಂ ಶಹೀದ್ ತೆಕ್ಕಿಲ್ ಉಪಸ್ಥಿತರಿದ್ದರು.

Join Whatsapp