ಆರು ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

Prasthutha|

ಬೆಂಗಳೂರು: ಆರು ಮಂದಿ ಐಪಿಎಸ್‌ ಅಧಿಕಾರಿಗಳನ್ನು ಗುರುವಾರ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

- Advertisement -

ಐಪಿಎಸ್‌ ಅಧಿಕಾರಿಗಳಾದ ಡಿಐಜಿ ಡಾ.ವೈ.ಎಸ್‌. ರವಿಕುಮಾರ್‌ (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ), ಡಾ.ದಿವ್ಯಾ ವೈ. ಗೋಪಿನಾಥ್‌(ಎಸ್ಪಿ ,ಮೈಸೂರು ಪೊಲೀಸ್‌ ಅಕಾಡೆಮಿ), ಆರ್‌. ಚೇತನ್‌(ಕಲಬುರಗಿ ಪೊಲೀಸ್‌ ಕಮಿಷನರ್‌), ಹನುಮಂತರಾಯ(ಎಸ್ಪಿ ಗುಪ್ತದಳ), ಎಂ. ನಾರಾಯಣ್‌(ಎಸ್ಪಿ , ಕೋಲಾರ) ಮತ್ತು ಡಾ.ಶಿವಕುಮಾರ್‌(ಎಸ್ಪಿ , ಹಾವೇರಿ ಜಿಲ್ಲೆ) ಅವರನ್ನು ವರ್ಗಾವಣೆ ಮಾಡಲಾಗಿದೆ.

- Advertisement -



Join Whatsapp