‘ಸತ್ಯವಂತ’ನೆಂಬ ಮೋದಿ ಖ್ಯಾತಿಗೆ ಧಕ್ಕೆಯಾಗಿದೆ : ಕೂ ಆ್ಯಪ್ ನಲ್ಲಿ ಸುಬ್ರಮಣ್ಯನ್ ಸ್ವಾಮಿ

Prasthutha|

ನವದೆಹಲಿ: ಚೀನಾದ ಕುರಿತು ಪ್ರಧಾನಿ ಮೋದಿಯ ಮೌನ, ‘ಸತ್ಯವಂತ’ನೆಂಬ ಪ್ರಧಾನಿ ಖ್ಯಾತಿಗೆ ಧಕ್ಕೆಯಾದಂತೆ ಎಂದು ರಾಜ್ಯಸಭೆಯ ಸಂಸದ ಸುಬ್ರಮಣ್ಯನ್ ಸ್ವಾಮಿ ಕೂ ಆ್ಯಪ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

- Advertisement -

ಗಡಿ ನಿಯಂತ್ರಣಾ ಬಳಿ ದೇಶದ ಹಲವು ಪ್ರದೇಶಗಳನ್ನು ಚೀನ ವಶಕ್ಕೆ ಪಡೆದ ಬಳಿಕವೂ ಪ್ರಧಾನಿ ಮೋದಿ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಮೇಲಿನ ಅತಿಕ್ರಮದ ಬಗ್ಗೆ ಮೌನ ವಹಿಸಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಎಸಗಿದಂತೆ ಎಂದು ಸುಬ್ರಮಣ್ಯನ್ ಸ್ವಾಮಿ ವ್ಯಂಗವಾಡಿದ್ದಾರೆ.

Join Whatsapp