ಶೀನಾ ಬೋರಾ ಕೊಲೆ ಪ್ರಕರಣ: ಶ್ಯಾಮವರ್ ರಾಯ್ ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

Prasthutha|

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಶ್ಯಾಮವರ್ ರಾಯ್ ಗೆ ಬಾಂಬೆ ಹೈಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.

- Advertisement -

ಶ್ಯಾಮವರ್ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಕಾರು ಚಾಲಕರಾಗಿದ್ದನು. ಆತನನ್ನು 2015ರಲ್ಲಿ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಆ ಸಮಯದಲ್ಲಿ ಹತ್ಯೆಯ ರಹಸ್ಯವನ್ನು ಮುಂಬೈ ಪೊಲೀಸರ ಎದುರು ಶ್ಯಾಮವರ್ ಬಹಿರಂಗ ಪಡಿಸಿದ್ದರಿಂದ ಆತನೊಂದಿಗೆ  ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ, ಅವರ ಪತಿ ಸಂಜೀವ್ ಖನ್ನಾ ಅವರನ್ನು ಮುಂಬೈ ಪೊಲೀಸರು  ಬಂಧಿಸಿದ್ದರು.

- Advertisement -

ಪೀಟರ್ ಮುಖರ್ಜಿ ಸೇರಿದಂತೆ ಪ್ರಕರಣದ ಇತರ ಎಲ್ಲಾ ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

Join Whatsapp