ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ) ಕಚೇರಿಗೆ ಇಲ್ಯಾಸ್ ತುಂಬೆ ಭೇಟಿ

Prasthutha|

ಬಂಟ್ವಾಳ: ಸಂಕಷ್ಟದ ಜನರ ಕಣ್ಣೀರು ಒರೆಸುವ “ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ)ದ.ಕ ಕರ್ನಾಟಕ ಸಂಸ್ಥೆಯ ಕಚೇರಿಗೆ ಇಲ್ಯಾಸ್ ತುಂಬೆಯವರು ಭೇಟಿ ನೀಡಿದರು.

- Advertisement -


ಸಂಸ್ಥೆಯ ಸದಸ್ಯರ ಕೆಲಸ ಕಾರ್ಯಗಳನ್ನ ಸ್ಲಾಘನೀಯ ಮಾಡುವ ಮೂಲಕ ಅಭಿನಂದಿಸಿ ಮುಂದಕ್ಕೂ ನಿಮ್ಮ ಕೆಲಸಕಾರ್ಯಗಳು ಮುಂದುವರಿಯಲಿ ಎಂದು ಹಾರೈಸಿದರು.


ನಿಮ್ಮ ಕೆಲಸ ಕಾರ್ಯಗಳು ಅಂತ್ಯ ದಿನದವರೆಗೂ ಈ ಭೂಮಿಯಲ್ಲಿ ನೆಲೆ ನಿಲ್ಲಲಿ ಎಂದು ಯೂಸುಫ್ ಆಲಡ್ಕ ಪ್ರಾರ್ಥನೆ ಯೊಂದಿಗೆ ಶುಭ ನುಡಿದರು.

- Advertisement -


ಇಲ್ಯಾಸ್ ತುಂಬೆಯವರಿಗೆ ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ) ಸಂಸ್ಥೆಯ ಉಪಾಧ್ಯಕ್ಷ ಇಬ್ರಾಹಿಂ ನಂದಾವರ ಶಾಲು ಹೂದಿಸಿ ಹೂಗುಚ್ಚ ನೀಡಿ ಗೌರವ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಹಕರಾದ ಸಮೀರ್ ತಲಪಾಡಿ,ಅಲ್ತಾಫ್ ಟಿಪ್ಪುನಗರ, ರಿಯಾಝ್ TMR , ಹಾಗೂ ತಲಪಾಡಿ ಪರಿಸರದ ಸಂಸ್ಥೆಯ ಸದಸ್ಯರಾದ ಸಾಹುಲ್ BCR, ಅನ್ವರ್ KH, ಅಶ್ರಫ್ ತಲಪಾಡಿ ,ಲತೀಫ್ KH,ಬಶೀರ್ ತಲಪಾಡಿ,ಆಸಿಫ್ ತಲಪಾಡಿ ಇನ್ನಿತರರು ಉಪಸ್ಥಿತರಿದ್ದರು.

Join Whatsapp