ರಾಜ್ಯದಲ್ಲಿ ಮತ್ತೊಂದು ಚರ್ಚ್ ಧ್ವಂಸಗೊಳಿಸಿದ ಸಂಘಪರಿವಾರ !

Prasthutha|

ಚಿಕ್ಕ ಬಳ್ಳಾಪುರ: ರಾಜ್ಯದ 160 ವರ್ಷದಷ್ಟು ಹಳೆಯ ಚರ್ಚ್  ವೊಂದನ್ನು ಸಂಘಪರಿವಾರದ ಕಾರ್ಯಕರ್ತರು ಧ್ವಂಸಗೊಳಿಸಿದ  ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

- Advertisement -

ಮತಾಂತರ ನಿಷೇಧ ಕಾಯ್ದೆ ಕುರಿತು ಸದನದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿರುವುದರ ನಡುವೆ ಚರ್ಚ್ ವೊಂದನ್ನು ಧ್ವಂಸಗೊಳಿಸಲಾಗಿದೆ.

ಇಂದು ಬೆಳಗ್ಗೆ 5.30ರ ಸುಮಾರಿಗೆ ಈ ಕೃತ್ಯವೆಸಗಲಾಗಿದ್ದು, 160 ವರ್ಷ ಹಳೆಯದಾದ ಸೆಂಟ್ ಜೋಸೆಫ್ ಚರ್ಚ್ ನ ಸೆಂಟ್ ಆಂಥೋನಿ ಪ್ರತಿಮೆಗೆ ಹಾನಿ ಮಾಡಲಾಗಿದೆ.

- Advertisement -

ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯದವರಿಗೆ ಪ್ರಾರ್ಥನೆ ಮಾಡಲು ತೊಂದರೆ ಉಂಟುಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದರ ನಡುವೆ ಚರ್ಚ್ ಗೆ ಹಾನಿ‌ ಮಾಡಿದ ಪ್ರಕರಣ ವರದಿಯಾಗಿದೆ.

Join Whatsapp