ಧಾರ್ಮಿಕ ನಂಬಿಕೆಯನ್ನು ದೇಶದ ಮೇಲೆ ಹೇರಲಾಗದು ಎಂದ ಯೋಗಿ

Prasthutha|

ಕ್ನೋ:  ವೈಯಕ್ತಿಕ ಧಾರ್ಮಿಕ ನಂಬಿಕೆಗಳನ್ನು ದೇಶ ಮತ್ತು ಸಂಸ್ಥೆಗಳ ಮೇಲೆ ಹೇರಲಾಗದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

- Advertisement -

ಶಿರವಸ್ತ್ರ–ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ‘ವ್ಯವಸ್ಥೆಯು ಸಂವಿಧಾನದ ಅನುಸಾರ ನಡೆಯಬೇಕು. ನಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆಗಳನ್ನು, ಆಯ್ಕೆಗಳನ್ನು ದೇಶದ ಮತ್ತು ಅದರ ಸಂಸ್ಥೆಗಳ ಮೇಲೆ ಹೇರಬಾರದು. ಉತ್ತರ ಪ್ರದೇಶದ ಎಲ್ಲ ಜನರು ಕಾವಿ ಬಟ್ಟೆ ಧರಿಸಬೇಕೆಂದು ನಾನು ಹೇಳಲು ಸಾಧ್ಯವಿಲ್ಲ.ಶಾಲೆಗಳಲ್ಲಿ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು’ ಎಂದು ಹೇಳಿದರು.

Join Whatsapp