ಮಲೆನಾಡಲ್ಲಿ ‌ಮಳೆ ಅವಾಂತರಕ್ಕೆ ಧರೆ ಕುಸಿತ

Prasthutha|

ಚಿಕ್ಕಮಗಳೂರು : ಭಾರಿ ಮಳೆಗೆ ಕಳಸ ತಾಲೂಕಿನ ಹಿರೇಬೈಲ್ ಗ್ರಾಮದಲ್ಲಿ ಧರೆ ಕುಸಿತವುಂಟಾಗಿದೆ.

- Advertisement -

ಹಿರೇಬೈಲ್ ಸಮೀಪ ಹಿರೇಬೈಲ್-ಕೊಟ್ಟಿಗೆಹಾರ ರಾಜ್ಯ ಹೆದ್ದಾರಿಯಲ್ಲಿ ಧರೆ ಕುಸಿತವುಂಟಾಗಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಕ್ಣವೇ ಸ್ಥಳೀಯರು ಸೇರಿ ರಸ್ತೆಯಲ್ಲಿದ್ದ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

- Advertisement -

ಮೂರು ವರ್ಷದ ಹಿಂದೆ ಈ ಸ್ಥಳದ ಪಕ್ಕದಲ್ಲಿ ಧರೆಕುಸಿತವುಂಟಾಗಿತ್ತು.



Join Whatsapp