ಬಿಜೆಪಿಯ ಆಪರೇಷನ್‌ ಕಮಲಕ್ಕೆ ಪುತ್ತೂರಿನ ನಂಟು| ದಾಳಿ ನಡೆಸಿದ ತೆಲಂಗಾಣ ಪೊಲೀಸರು

Prasthutha|

ಹೈದರಾಬಾದ್‌: TRS ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿದ ಆಪರೇಷನ್ ಕಮಲ ಸಂಬಂಧ ಪುತ್ತೂರು ಸೇರಿದಂತೆ ದೇಶದ ವಿವಿಧೆಡೆ ತೆಲಂಗಾಣ ಪೊಲೀಸರು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

- Advertisement -

ಫರೀದಾಬಾದ್‌ ಮೂಲದ ರಾಮಚಂದ್ರ ಭಾರತಿ, ಹೈದರಾಬಾದ ಉದ್ಯಮಿ ನಂದಕುಮಾರ್‌ ಹಾಗೂ ತಿರುಪತಿಯ ಸಿಂಹಯ್ಯಾಜಿ ಸ್ವಾಮಿ ತಮಗೆ 250 ಕೋಟಿ ರೂ. ಆಮಿಷ ನೀಡಿದ್ದಾರೆ ಎಂದು 3 ಟಿಆರ್‌ಎಸ್‌ ಶಾಸಕರು ಇತ್ತೀಚೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

 ಧರ್ಮ ಪ್ರಚಾರಕರಾದ ರಾಮಚಂದ್ರ ಭಾರತಿಗೆ ಪುತ್ತೂರಿನಲ್ಲೂ ಮನೆ ಇರುವುದರಿಂದ ತೆಲಂಗಾಣದ ವಿಶೇಷ ತನಿಖಾ ತಂಡದ ಪೊಲೀಸರು ತಪಾಸಣೆ ನಡೆಸಿದ್ದಾರೆ.

- Advertisement -

Join Whatsapp