ಪುತ್ತೂರು: ಈ ಸಲದ ಪಿಯು ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಉತ್ತಮ ಸಾಧನೆ ಮಾಡಿದೆ. ಪುತ್ತೂರಿನ ಫಿಲೋಮಿನ ಕಾಲೇಜಿನ ವಿದ್ಯಾರ್ಥಿ, ಆತೂರಿನ ಮಹಮ್ಮದ್ ಶರೀಫ್ ಮತ್ತು ಶಕೀನತ್ ದಂಪತಿ ಪುತ್ರ ಮಹಮ್ಮದ್ ಶಿಹಾನ್ 536 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾನೆ.
- Advertisement -
ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮತ್ತು ಕುಟುಂಬ ಅಭಿನಂದನೆ ಸಲ್ಲಿಸಿದೆ